ದಿನಾಂಕ 16.4 25ರಂದು ಶ್ರೀ ವೈ ಆರ್. ಸದಾಶಿವ ರೆಡ್ಡಿ ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಇವರ ಮೇಲೆ ನಡೆದಂತಹ ಭೀಕರ ಹಲ್ಲೆ ಮತ್ತು ದಾಳಿಯನ್ನು ಖಂಡಿಸಿ ದಿನಾಂಕ 21.4.2025ರಂದು ಕರ್ನಾಟಕ ರಾಜ್ಯಾದ್ಯಂತ ಮೌನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು . ಪ್ರತಿಭಟನೆಯ ಭಾವಚಿತ್ರಗಳು
|
||
|